
Chandan Shetty proposing Nivedita Gowda
ಬಿಗ್ ಬಾಸ್ ಖ್ಯಾತಿಯ ಗಾಯಕ ಚಂದನ ಶೆಟ್ಟಿ, ನಿವೇದಿತಾ ಗೌಡ ಅವರಿಗೆ ಯುವದಸರಾದಲ್ಲಿ ಪ್ರೇಮನಿವೇದನೆ ಮಾಡಿದ್ದರು. ಅಲ್ಲದೆ, ನಿವೇದಿತಾ ಬೆರಳಿಗೆ ಉಂಗುರವನ್ನೂ ತೊಡಿಸಿದ್ದರು. ಇದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ನಿನ್ನೆಯ ಕಾರ್ಯಕ್ರಮದ ಪಟ್ಟಿಯಲ್ಲಿ ಚಂದನ್ ಶೆಟ್ಟಿ ಅವರ ಹಾಡುಗಾರಿಕೆ ಇತ್ತು. ನಿವೇದಿತಾ ಗೌಡ ಅವರು ವೇದಿಕೆ ಏರುವುದು ನಿಗದಿಯಾಗಿರಲಿಲ್ಲ. ಆದರೂ ಅವರಿಗೆ ವೇದಿಕೆ ಏರಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಈ ಸಂಬಂಧ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಇವರು ಕಂಡಂತೆ…

ದಸರಾ ವೇದಿಕೆ ಮೇಲೆ ಪ್ರೊಪೋಸ್ ಮಾಡಿದ್ದು ತಪ್ಪು ಎಂದ ಸಚಿವ ವಿ. ಸೋಮಣ್ಣ: ಕ್ಷಮೆ ಕೋರಿದ ಚಂದನ್ ಶೆಟ್ಟಿ
ಮೈಸೂರು: ಯುವ ದಸರಾ ವೇದಿಕೆ ಮೇಲೆ ಬಹಿರಂಗವಾಗಿ ನಿವೇದಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿದ್ದ ರ್ಯಾಪರ್ ಚಂದನ್ ಶೆಟ್ಟಿಗೆ ಈಗ ಪೇಚಿಗೆ ಸಿಲುಕಿದ್ದಾರೆ. ಇದೀಗ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ದಸರಾ ಉತ್ಸವ…

ದಸರಾದಲ್ಲಿ ಚಂದನ್ ಶೆಟ್ಟಿ – ನಿವೇದಿತಾ ಗೌಡ ನಡೆ ವಿರುದ್ಧ ಕಾನೂನು ಕ್ರಮ : ವಿ. ಸೋಮಣ್ಣ-Vijaya Karnataka
karnataka: ಬಿಗ್ ಬಾಸ್ ಖ್ಯಾತಿಯ ಗಾಯಕ ಚಂದನ ಶೆಟ್ಟಿ, ನಿವೇದಿತಾ ಗೌಡ ಅವರಿಗೆ ಯುವದಸರಾದಲ್ಲಿ ಪ್ರೇಮನಿವೇದನೆ ಮಾಡಿದ್ದರು. ಅಲ್ಲದೆ, ನಿವೇದಿತಾ ಬೆರಳಿಗೆ ಉಂಗುರವನ್ನೂ ತೊಡಿಸಿದ್ದರು. ಇದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಸಂಬಂಧ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಯುವ ದಸರಾದಲ್ಲಿ ಲವ್ ಪ್ರೊಪೋಸಲ್ ವಿವಾದ: ವಿ. ಸೋಮಣ್ಣ ಕೋಪ; ಇದು ಜಸ್ಟ್ ಮನರಂಜನೆ ಎಂದ ಚಂದನ್ ಶೆಟ್ಟಿ– News18 Kannada
Chandan Shetty clarifies on his love proposal at Yuva Dasara as Minister Somanna express shock over the incident. ತಾಯಿ ಚಾಮುಂಡೇಶ್ವರಿಯು ಆರು ತಿಂಗಳಲ್ಲಿ ಇವರಿಗೆ ಶಿಕ್ಷೆ ನೀಡುತ್ತದೆ ಎಂದು ವಿ. ಸೋಮಣ್ಣ ಹೇಳಿದ್ದಾರೆ; ನನಗೆ ತಪ್ಪೆಂದು ಗೊತ್ತಿರಲಿಲ್ಲ. ನಾನು ಎಂಗೇಜ್ಮೆಂಟ್ ಮಾಡಿಕೊಳ್ಳಲಿಲ್ಲ. ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಚಂದನ…
Suneel
ಖಂಡಿತ ಆಕ್ಷೇಪಾರ್ಹ. ಇದು ಅವರ ಖಾಸಗಿ ಕಾರ್ಯಕ್ರಮವೇನಲ್ಲ. ಇನ್ನಾದರೂ ಬರಿ ಗಿಮಿಕ್ ಗಳಿಂದ ಪ್ರಚಾರ ಪಡೆಯೋ ಖಯಾಲಿ ಸೆಲೆಬ್ರೆಟಿಗಳು ನಿಲ್ಲಿಸಲಿ
Pavan
ಈ ನಿವೇದಿತಾ ಗೌಡ ಅವರನ್ನು ವೇದಿಕೆ ಹತ್ತಲು ಬಿಟ್ಟವರು ಯಾರು..? ಅವರನ್ನು ಮೊದಲು ಹಿಡಿಯಬೇಕು..
Raju Hiremath
ಕಲಾವಿದರಾದವರು ಮೊದಲು ಸಾರ್ವಜನಿಕವಾಗಿ ಹೇಗೆ ಬದುಕಬೇಂದು ತಿಳಿಯಬೇಕು. ಇನ್ನೊಬ್ಬರಿ ಹೇಳಿಸಿಕೊಳ್ಳುವಂತಾಗಬಾರದು…